Posts

  संस्कृताध्ययनम् अध्यापनञ्च संस्कृतेतरभारतीयभाषाणाम् अभिवृद्धि: कथमासीत् ? आङ्ग्लभाषाया:अभिवृद्धि: कथमासीत् ?   इत्यत्र किञ्चिद्विचारयाम: । ·                 गृहे, ग्रामे, राज्ये, वा व्यवहाराय उपयुज्यमाना भाषा या काऽपि वा भवतु, व्यवहारमात्रेण भाषाया: अभिवृद्धि: न भवति । व्यवहारमात्रेण भाषा जीवतीति वृथापलाप: । ·            शिक्षणे या भाषा अत्यन्तं विस्तृता व्याप्ता वा भवति सैवाभिवृद्धिं गच्छति ।   ·            इतरभारतीयभाषापेक्षयाऽऽङ्ग्लभाषाया: अधिका अभिवृद्धि: दृश्यते। किं तत्र कारणम् ? इत्यत्र इदमेव उत्तरं यत् शिक्षणे इतरभारतीयभाषापेक्षया आङ्ग्लभाषाया: अत्यधिका व्याप्ति: विद्यते । ·            क्वचिदाङ्ग्लभाषाया: स्यादेवानिवार्यता । आधुनिकवैज्ञानिकशास्त्राणामध्ययनमाङ्ग्ल- भाषां विना न सम्भवतीति । ·            तर्हि केषाञ्चन शास्त्राणामध्ययनाय आङ्ग्लभाषा अनिवार्या इति तस्या: अभ्यसनमारब्धं प्रथमकक्ष्यात: । त्रिभाषासूत्रमाश्रित्य नियतरूपेण आङ्ग्लभाषाया: अध्ययनम् अध्ययनप्रणाल्यां निबद्धम् अभवत् । तावता नालमिति आङ्ग्लभाषामाध्यमेन समेषां विषयाणां अध्ययनमध्यापनमारब्धम् । भारतीयर

ಬ್ರಾಹ್ಮಣ್ಯ ಮತ್ತು ಭಾರತ

ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಮಾತಿದು, "ನಾವು ಬ್ರಾಹ್ಮಣ್ಯ ವನ್ನು ಒಪ್ಪೋದಿಲ್ಲ. ಅದರ ನಾಶವಾಗಬೇಕು"  ಲಿಂಗಾಯತ,  ವೀರಶೈವ, ಪಂಚಮಸಾಲಿ, ರೆಡ್ಡಿ, ಒಕ್ಕಲಿಗ, ಇನ್ನೂ ಹಿಂದುಳಿದ, ಮತ್ತು, ಪ.ಜಾ. ಪ.ಪಂ ಗಳಲ್ಲಿ ಎಷ್ಟೋ ಅವಾಂತರ ಜಾತಿಗಳಿವೆ, ಸರಕಾರಿ  ಲಿಸ್ಟ್ ತಗೆದು ನೋಡ್ರಪಾ ಎಷ್ಟು ಪ್ರಕಾರದ ಜಾತಿಗಳಿದಾವೆ ಅಂತ. ಈಗ ಚಾತುರ್ವರ್ಣ್ಯ ದಲ್ಲಿ ಇವೆಲ್ಲಾ ಜಾತಿಗಳು ಎಲ್ಲಿ ಸೇರ್ತವೋ? ಅವುಗಳನ್ನು ನಿರ್ಮಿಸಿದವರು ಯಾರೋ ? ಲಿಂಗಾಯತ ವೀರಶೈವ ಧರ್ಮದ ಸಂಸ್ಥಾಪಕರು ಯಾರು ಅಂತ ನಿಮಗೆ ಗೊತ್ತೇ ಇದೆ. ಹೋಗ್ಲಿ ಬ್ರಾಹ್ಮಣ್ಯ ನಾಶ ಆದ್ರೆ ಇದೆಲ್ಲಾ ನಾಶ ಆಗ್ತದೋ ? ಬ್ರಾಹ್ಮಣ್ಯ ನಾಶ ಮಾಡೋದು ಅಂದ್ರೇನು ? ಅದೊಂದು ಜೀವನಧರ್ಮ ಅದನ್ನು ನಾಶ ಮಾಡೋದಿಕ್ಕೆ ನೀವ್ಯಾರು? ಯಾರೋ ತಲೆ ಹಿಡುಕ ಸಾಹಿತಿನೋ ಕವಿನೋ ಅವಿವೇಕತನದಿಂದ ಏನೋ ಅಮಲಿನಲ್ಲಿ ಗೀಚಿದಾಂತ ಅದನ್ನೇ ಕಂಠಪಾಠ ಮಾಡಿ ಬ್ರಾಹ್ಮಣರ ನಿಂದನೆ ಮಾಡ್ತಾರೆ. ಬ್ರಾಹ್ಮಣರು ಇರೋದೇ ೨%. ನಿಮಗೆ ಅವರಿಂದ ತೊಂದರೆ ಆಗಿದ್ರೆ ಅವರನ್ನು ಬಹಿಷ್ಕರಿಸಿ. ಉಳಿದವರ ಸಂಖ್ಯೆ ೯೮%. ನೀವು ಒಗ್ಗಟ್ಟಾಗಿ, ಯಾರು ತಡೆದವ್ರು? ಯಾಕೆ ಒಗ್ಗಟ್ಟಾಗಿಲ್ಲ?  ಬ್ರಾಹ್ಮಣ ಯಾರ ತಂಟೆಗೆ ಬರೋದಿಲ್ಲ, ಅವರ ನಿಂದನೆ ಮಾಡೋ ಅಧಿಕಾರ ಯಾರಿಗೂ ಇಲ್ಲ. ನಮ್ಮ ಸಾಮರ್ಥ್ಯ ದಿಂದ ನಾವು ದುಡಿದು ತಿನ್ಕೋತೀವಿ, ನಮ್ಮ ದೇವರು, ನಮ್ಮ ದೇವಸ್ಥಾನಗಳಿಗೆ ಆರತಿ ತಟ್ಟೆಗೆ, ನೀವು ದುಡ್ಡು ಹಾಕಬೇಡಿ, ಹಾಕುವಂತೆ ನಾವ

सन्तति: शुद्धवंश्या हि परत्रेह च शर्मणे

 सन्तति: शुद्धवंश्या हि परत्रेह च शर्मणे । ನಮ್ಮ ದೇಶದ ಪ್ರಸಿದ್ಧ ಹಿಂದೂ ಸಂಘಟನೆಗಳ ಎಡಬಿಡಂಗಿತನ ಅವರಿಗೂ ಇರುವ ದುರುದ್ದೇಶ ಒಂದೇ ಬ್ರಾಹ್ಮಣ್ಯ ನಾಶ.ನಾವೆಲ್ಲ ವೇದ ಕಲೀತಿವಿ, ನಾವು ಎಲ್ಲ ಒಂದೇ. ಸರಿ ನಿಮಗೆ ವೇದ ಕಲಿಯೋದಿಕ್ಕೆ ನಮ್ಮ ಅಡ್ಡಿ ಇಲ್ಲ. ನಿಮಗೆ ಬೇಡ ಅನ್ನಲು ನಾವ್ಯಾರು? ಮ್ಯಾಕ್ಸ್‌‌ ಮುಲ್ಲರ್ ಓದಲಿಲ್ಲವೇ? ಓದಿದ, ಅವನನ್ನು ಮೋಕ್ಷ ಮುಲ್ಲರ್ ಅಂದ್ರು. ಅವನು ತನ್ನಿಂದ ಆದಷ್ಟು ವೈದಿಕ ಸಂಪ್ರದಾಯಕ್ಕೆ ಅಪಚಾರ ಮಾಡಿದ, ಬ್ರಾಹ್ಮಣರೆಲ್ಲ ವೇದ ಓದಿರುವರೇ ? ಇಲ್ಲ ಅವೈದಿಕ ಬ್ರಾಹ್ಮಣರೇ ಹೆಚ್ಚು. ಆದರೂ ಅಲ್ಪ ಸ್ವಲ್ಪ ವೈದಿಕ ಬ್ರಾಹ್ಮಣರು ನಿಮ್ಮ ಏಕತೆಗೆ ಪ್ರತಿಬಂಧಕರಾಗಿದ್ದಾರೆ ಅಂದ್ರೆ, ಒಪ್ಪಲಾಗದ ಮಾತು. ಹಿಂದೂಗಳಲ್ಲಿ ವೈದಿಕ ಬ್ರಾಹ್ಮಣರ ಸಂಖ್ಯೆ ಅತ್ಯಲ್ಪ. ವೇದ ಓದಿದರೂ ಅವರ ಮಟ್ಟಕ್ಕೆ ಏರಲಾಗದೇ, ಅವರ ಶುದ್ಧತೆಯಿಂದ ಉಂಟಾದ ಬ್ರಹ್ಮ ತೇಜಸ್ಸು ಕಂಡು ಹೊಟ್ಟೆ ಉರಿಯೇ? ನಿಮ್ಮ ಅಸಹನೆಗೆ ಕಾರಣ ಏನು?.  ಬ್ರಾಹ್ಮಣ ಜಾತಿ ನಾಶಮಾಡಿದ್ರೂ, ನಿಮ್ಮಲ್ಲಿ ಈಗ ಇರುವ ಇತರ ಜಾತಿ ವ್ಯಾಮೋಹದಿಂದ, ಭಾಷಾವ್ಯಾಮೋಹದಿಂದ, ಪ್ರಾದೇಶಿಕ ವ್ಯಾಮೋಹದಿಂದ ಬಂಧುತ್ವದ ವ್ಯಾಮೋಹದಿಂದ ಮುಕ್ತರಾಗಲು ಸಾಧ್ಯವೇ? ವ್ಯಾಮೋಹ, ಭೇದ ಮನುಷ್ಯ ಸಹಜ ಧರ್ಮ. ಎಲ್ಲಾ ವ್ಯಾಮೋಹಗಳೂ ಸಹ್ಯ ನಿಮಗೆ. ಯಾಕೆ? ಅದು ನಿಮ್ಮ ಸ್ವಾರ್ಥ. ಆದ್ರೆ ನಿಮ್ಮ ದುರುದ್ದೇಶ ಏನು ? ಬ್ರಾಹ್ಮಣ ಸಂತತಿ ಇರಕೂಡದು. ಅದನ್ನು ಭ್ರಷ್ಟಗೊಳಿಸಬೇಕು. ಅದರಿಂದ ಆಗುವ ಲಾಭವೇನೋ ತಿಳಿಯಲಿಲ್
  [1] శ్రీ ఆంజనేయస్వామివారి జన్మస్థలం తిరుమలలోని అంజనాద్రి ( AJTA) శ్రీరామనవమి రోజున తిరుమల తిరుపతి దేవస్థానం [2] వారిచే లోకార్పణం చేయబడిన చిన్న పుస్తకం ఇది. హనుమంతుడు పుట్టిన స్థలం అంజనాద్రి తిరుమలలో ఉన్నది అని ఐతిహాసిక మరియు పురాణగ్రంథముల ఆధారముగా ? ముద్రించిన పుస్తకం ఇది. AJTA పత్రసంఖ్య 1. మొదటి పత్రము 1.హనుమంతుడు సర్వదేవతా స్వరూపుడు అను మొదటి వాక్యమే చాలా విలక్షణమైనది . హనుమంతుడు సర్వదేవతాస్వరూపుడైనచో ఆతను శ్రీరామస్వరూపుడు అగును కదా ? మరి హనుమంతుడు శ్రీరాముడి దాసుడిగా ప్రసిద్ధి ఎలా పొందాడు ? ఇప్పటికీ కింపురుష ఖండమునందు శ్రీరాముని భజన నామజపము ఎందుకు చేస్తున్నాడో ? ఇలా చాలా సందేహాలు. AJTA పత్రసంఖ్య 1 రెండవ పుటము ఈ విధముగా అభయాంజనేయునిగా, ఆనందాంజనేయునిగా హనుమంతుడిని వర్ణించడం జరిగింది. దీనికి తగిన కారణములు— 1.     భయగ్రస్తుడైన సుగ్రీవునికి అభయమునిచ్చి, శ్రీరామచంద్రునితో మైత్రిగావించడం వలన అభయాంజనేయునిగా ప్రసిద్ధిగాంచాడు. 2. మహాదుఃఖమునందున్న సీతామాతకు శ్రీరాముని సందేశమును అందజేసి , సీతాప్రాణదాతగా , ఆ మాతకు మహదానందమును అందజేసినకారణముగా ఈతనికి ఆన