Posts

ಕುಕ್ಕೆ ಕ್ಷೇತ್ರದ ವಿವಾದ

 ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿವಾದ ಅದರ ಹಿಂದಿರುವ ದುರುದ್ದೇಶ. ಕೆಲವು      ವ್ಯಕ್ತಿಗಳಿಗೆ ಸಾಮಾನ್ಯಜ್ಞಾನವೂ ಇರೋದಿಲ್ಲ. ಅವರೊಬ್ಬ ಸುಮ್ಮನೆ ಬೊಗಳೆ ಬಿಡುವ ವ್ಯಕ್ತಿಯಾಗಿ ಸಮಾಜದ ನೆಮ್ಮದಿ ಹಾಳುಮಾಡುವರು. ಇಂಥವರ ಮಾತುಗಳು ನ್ಯಾಯಬದ್ಧವಾಗಿರೋದಿಲ್ಲ.  ಯಾವುದನ್ನೇ ಮಾತಾಡಲಿ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ಇಂತಹ ವಿಷಯಗಳಿಗೆ  ನಿರ್ಣಾಯಕವಾಗಿ ಐತಿಹಾಸಿಕ ಆಧಾರಗಳು ಬೇಕು.  ಅದಿಲ್ಲದೇ ಊಹಾಪೋಹಗಳ ಗೋಪುರದಿಂದ ಏನೂ ಸಿದ್ಧವಾಗೋದಿಲ್ಲ.  ೧. ಮಧ್ವಾಚಾರ್ಯರಿಗಿಂತ ಮೊದಲು  ಇದ್ದದ್ದು ಶೈವಾಗಮ ಮಾತ್ರ ಆ ಶೈವಾಗಮದ ರೀತಿಯಲ್ಲೇ ಲೋಕದೆಲ್ಲೆಡೆ ಪೂಜಾಕ್ರಮ ಇತ್ತು, ಎನ್ನುವ ಭ್ರಮೆಯಿಂದ  ಮಾಡುವ ವಾದ ೨. ಮಧ್ವಾಚಾರ್ಯರ ನಂತರವೇ ಅದು ಬದಲಾಯಿತು. ಎಂದು ವಾದಿಸುವವರು ಕೆಲವರು  ೩. ಮಧ್ವಾಚಾರ್ಯರದ್ದೇ ಒಂದು ಪೂಜಾಕ್ರಮ ಅದನ್ನು ಹುಟ್ಟುಹಾಕಿದವರು ಮಧ್ವಾಚಾರ್ಯರು ಎಂದು ಭಾವಿಸಿದ್ದಾರೆ.  ೪. ಮಧ್ವಾಚಾರ್ಯರಿಗಿಂತ  ಮೊದಲು ಮಲೆಕುಡಿ ಜನಗಳೇ ಪೂಜೆ ಮಾಡ್ತಿದ್ದ್ರು, ಆಮೇಲೆ ಸ್ಥಾನಿಕರ ಆಡಳಿತಕ್ಕೆ ಬಂತು, ಅನ್ನೋರು ಕೆಲವರು. ಕೆಲವು ವಿಚಾರ ಮಾಡಬೇಕಾದ ವಿಷಯಗಳಿವು.   ೧. ಮಧ್ವಾಚಾರ್ಯರಿಗಿಂತ ಮೊದಲೇ ಸಾವಿರಾರು ವರ್ಷಗಳ ಮೊದಲೇ ಪಾಂಚರಾತ್ರ ಆಗಮ ಇತ್ತು ಅನ್ನುವ ಸಾಮಾನ್ಯಜ್ಞಾನವೂ ಇಲ್ಲದವರು ಇಂತಹ   ವಿಚಾರದಲ್ಲಿ ತಲೆ ಹಾಕುವುದು ಸರಿಯಲ್ಲ....

ಸನಾತನ ಧರ್ಮ ಮತ್ತು ಸಂಕ್ರಮಣ

 ಈ ಭರತ ಭೂಮಿಯಲ್ಲಿ ಸಹಸ್ರಾರು ವರ್ಷಗಳಿಂದ ಅನೇಕ ಮಹಾನುಭಾವರು ಸನಾತನ ಧರ್ಮದ ಸಂರಕ್ಷಣೆಯನ್ನು ಮಾಡಿದ್ದಾರೆ. ಅವರು ತಮ್ಮ ಸಾಧನೆಯಿಂದ ಅನೇಕ ಅನುಯಾಯಿಗಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲೂ ಅಂಥವರನ್ನು ನಾವು ಕಾಣುತ್ತೇವೆ.  ಎಲ್ಲ ಕಾಲಕ್ಕೂ ಆಧಾರವಾದ ಒಂದೇ ಒಂದು ಸಂಸ್ಕೃತಿ ವೈದಿಕ ಸಂಸ್ಕೃತಿ. ಕಾಲಕಾಲಕ್ಕೆ ವಿಭಿನ್ನ ಆಚಾರಗಳು ವಿಚಾರಗಳು ಅಭಿವ್ಯಕ್ತವಾದರೂ, ಆಯಾ ಆಚಾರ ವಿಚಾರಗಳನ್ನು ಒಪ್ಪಿದವರು ಅವುಗಳನ್ನು ಮುಂದುವರಿಸಿದರು. ಮತ್ತೊಂದು ಆಚಾರ ವಿಚಾರ ಸರಿ ಎನಿಸಿದವರು ಅದನ್ನು ಅನುಸರಿಸಿದರು. ಇದು ವ್ಯಕ್ತಿಗತವಾಗದೇ ಒಂದು ರಾಜ್ಯ, ಒಂದು ಪ್ರದೇಶ, ಒಂದು ಜನಾಂಗ ದಲ್ಲೂ ವ್ಯಾಪಕವಾಗಿ ಕಾಣುತ್ತದೆ. ಎಷ್ಟೋ ರಾಜರ ಆಳ್ವಿಕೆಯಲ್ಲಿ,ಬೌದ್ಧ ಜೈನ ಮೊದಲಾದ ಅವೈದಿಕ ಧರ್ಮದ ವಿಕಾಸವಾದದ್ದನ್ನು ಇತಿಹಾಸ ತಿಳಿಸುತ್ತದೆ.  ಸಾಮಾಜಿಕವಾಗಿ, ಧಾರ್ಮಿಕ ವಾಗಿ ಎಷ್ಟೋ ಸಂಕ್ರಮಣಗಳು ಆಗ ನಡೆದಿವೆ. ಹಾಗೆಯೇ ಇನ್ನೆಷ್ಟೋ ರಾಜರ ಆಳ್ವಿಕೆಯಲ್ಲಿ  ಶೈವ ವೈಷ್ಣವ, ಶಾಕ್ತ, ವೀರಶೈವ, ಮೊದಲಾದ ಧರ್ಮಗಳ ವಿಕಾಸವಾಗಿ,ಆಗಲೂ ನಡೆದ  ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ, ಬದಲಾವಣೆಗಳನ್ನು ಐತಿಹಾಸಿಕವಾಗಿ ಗುರುತಿಸಬಹುದು. ಯಾವುದು ಮೊದಲು ಯಾವುದು ನಂತರ ಎಂದು ನಿರ್ಣಯಿಸುವುದು ಅಸಾಧ್ಯ. ಜೈನ, ಬೌದ್ಧ ಸಂಪ್ರದಾಯಗಳು ವೈದಿಕ ಧರ್ಮಗಳನ್ನು ಹತ್ತಿಕ್ಕಿ ಬೆಳೆದವು. ಜೈನ, ಬೌದ್ಧ, ಧರ್ಮಗಳನ್ನು ಹತ್ತಿಕ್ಕಿ ವೈದಿಕ ಮತಗಳು ಬಂದವು. ಅನಂ...
  भारतीय दर्शनपरिचय:  part 2 समया: हि प्रवाहतोऽनादिनित्या इत्यभियुक्तोक्ते:   सर्वाण्यपि दर्शनानि प्रवाहतोऽनादिनित्यानि । कस्मिंश्चित्कालघट्टे   तत्तद्दर्शनस्याभ्युदय:   समभूदिति भारतीयदर्शनपरम्पराभिज्ञा एव ज्ञातुं शक्नुवन्ति । अत:   दर्शनानां पूर्वत्वापरत्वे तत्तद्दर्शनाभ्युदयसापेक्षे । तत्तद्दर्शनाभ्युदयकारणीभूतानां कालमपेक्ष्यैव दर्शनानामपि काल:   निर्णीयते । सं दर्शनानि प्रवर्तका: 1 चार्वाकदर्शनम् बृहस्पति: 2 जैनदर्शनम् जिन: 3 बौद्धदर्शनम् बुद्ध: 4 सांख्य- योगदर्शनम् कपिलमुनि:/ पतञ्जलि: 5 न्याय-वैशेषिकदर्शनम् गौतमः कणाद: 6 पूर्वमीमांसादर्शनम् उत्तरमीमांसादर्शनम् जैमिनि: – वेदव्यास:     दार्शनविकास:   प्राय:   स्तरत्रये दर्शनानां विकास:   परिदृश्यते । परमार्थदिदृक्षु:   कश्चन ऋषि:   स...
  भारतीय दर्शनपरिचय:  part 1 किम् नाम दर्शनम् ?   दर्शनम् इत्यस्य ज्ञानम् इति, ज्ञानसाधनम् शास्त्रम् इति च अर्थ:   ।     दृशिर् प्रेक्षणे इति धातो:  ल्युट् प्रत्यये सति निष्पन्न:  दर्शनम् इति शब्द:  । ल्युट् प्रत्यय:   भावार्थे करणार्थे, च भवति ।  भावार्थे ल्युट् प्रत्यय:   भवति चेत् दर्शनशब्दस्य ज्ञानम् इति अर्थ:   (दृश्यते इति दर्शनम् ) करणार्थे भवति चेत् ज्ञानसाधनं शास्त्रम् इति अर्थ:   ( दृश्यते अनेन इति दर्शनम् ) । ज्ञानसाधनानि अनेकानि सन्ति ।  यथा पञ्चज्ञानेन्द्रियाणि, अनुमानम् ,शब्दश्च, ।   चक्षु:   रसनं,घ्राणं, त्वक्, श्रोत्रं, इति पञ्च ज्ञानेन्द्रियाणि भवन्ति । एतै:   पञ्चज्ञानेन्द्रियै:   क्रमश:   रूप-रस-गन्ध-स्पर्श-शब्दानां ज्ञानं जायते ।   ·       देशत:   कालत:   असन्निहितानां पदार्थानां ज्ञानं प्रत्यक्षेण न भवति । तादृशानां पदार्थानां ज्ञानं   शब्देन वा अनुमानेन वा भवति । एतस्य विवरणम् अग्रे भविष्यति ।  अत्र अयं प्रश्न:...